Saturday, 18 May, 2024

Tag: ಸರಸ್ವತಿ


ರೈತರ ಪ್ರತಿಭಟನೆಗಳು ನಾಲ್ಕುತಿಂಗಳು ಮುಗಿಸಿ ಐದನೇ ತಿಂಗಳಿನೆಡೆಗೆ ಧಾವಿಸುತ್ತಿವೆ. ಮಾಧ್ಯಮದವರು ಯಥಾಪ್ರಕಾರ ಜಗತ್ತಿನ ಸರ್ವವಿದ್ಯಮಾನಗಳಿಗೆ ಬಳಸುವ ಬೆಲ್-ಕರ್ವ್ ಸುದ್ದಿಸಂಗ್ರಹಣಾ ವಿಧಾನ ಬಳಸಿ ಮೊದಮೊದಲಿಗೆ ಈ ಸುದ್ಧಿಯನ್ನು ತೀರಾ ನಿರ್ಲಕ್ಷಿಸಿ, ನಂತರದ ದಿನಗಳಲ್ಲಿ ನಿಧಾನಕ್ಕೆ ಹೆಚ್ಚೆಚ್ಚು ಕವರೇಜ್ ಕೊಟ್ಟು, ಒಂದು ಕಾಲದಲ್ಲಂತೂ ಭಾರತದಲ್ಲಿ ಸಧ್ಯಕ್ಕೆ ರೈತಪ್ರತಿಭಟನೆಯನ್ನು ಬಿಟ್ಟು ಬೇರೇನೂ ನಡೆಯುತ್ತಲೇ ಇಲ್ಲ ಎಂಬ ತಾರಕಕ್ಕೆ ತಲುಪಿ, ತಮ್ಮ Read more…


ಕಳೆದ ವಾರ ರಸ್ತೆಗಳಲ್ಲಿ ಭಯೋತ್ಪಾದಕರಂತೆ ವರ್ತಿಸುವ ಚಾಲಕರ ಬಗ್ಗೆ ಮಾತನಾಡಿದ್ದೆ. ಇದರ ಬಗ್ಗೆ ಇನ್ನೂ ಬರೆಯುತ್ತಲೇ ಹೋಗಬಹುದು. ನಮ್ಮ ಚಾಲಕರು ಬರೇ ವಾಹನ ಓಡಿಸುವಾಗ ಮಾತ್ರವಲ್ಲ, ಸಿಗ್ನಲ್ಲುಗಳಲ್ಲಿ ಕಾಯುವಾಗಲೂ ತೀರಾ ಅಪ್ರಬುದ್ದತೆ ಮತ್ತು ಅಸಹನೆಯಿಂದ ತೋರುತ್ತಾರೆ. ರೈಲ್ವೇ ಗೇಟುಗಳಲ್ಲಿ ನಿಂತಾಗ ತಮ್ಮ ಕಡೆಯ ಎಡಬದಿಯಲ್ಲಿ ನಿಂತು ಬಲಬದಿಯನ್ನು ಎದುರಿನಿಂದ ಬರುವವರಿಗೆ ಬಿಡಬೇಕು ಎಂಬುದನ್ನೂ ಮರೆತು, ಇಡೀ Read more…


ಪ್ರತಿಬಾರಿ ನಾನು ಭಾರತಕ್ಕೆ ಟಿಕೇಟು ಬುಕ್ ಮಾಡಿದಾಗಲೂ ಮನಸ್ಸಿನಲ್ಲಿ ಸಾವಿರ ರೀತಿಯ ಸಂತಸಗಳು ಗರಿಗೆದರಿ ನಿಲ್ಲುತ್ತವೆ. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರಿಯಸೀ ಎಂಬೆಲ್ಲಾ ಸಾಲುಗಳು ಮನಸ್ಸಿನಲ್ಲಿ ತುಂಬಿಕೊಂಡು, ಮನಸ್ಸು ಕಣ್ಣುಗಳೆಲ್ಲಾ ತುಂಬಿಬಂದು ದೇಶಪ್ರೇಮ ಚಿಗುರಿ ನಿಲ್ಲುತ್ತದೆ. ಬೆಂಗಳೂರಿನಲ್ಲಿಳಿದು ಇಮಿಗ್ರೇಷನ್ನು, ಭದ್ರತಾ ತಪಾಸಣೆ ಎಲ್ಲವನ್ನೂ ಬೇಗ ಬೇಗ ಮುಗಿಸಿ, ಬ್ಯಾಗೆತ್ತಿಕೊಂಡು ಹೊರಗಡೆ ಓಡಿ ಕಾಯುತ್ತಿರುವವರನ್ನು ತಬ್ಬಿಕೊಳ್ಳುವ ತವಕ. Read more…


ಜೀವನವನ್ನು ಹಸನು ಮಾಡುವ ಶಕ್ತಿ ನಗುವಿದ್ದಷ್ಟು ಬೇರಾವುದಕ್ಕೂ ಇಲ್ಲ ಎಂಬುದೊಂದು ನಂಬಿಕೆ. Laughter is the best medicine ಅನ್ನೋದು ಒಂದು ತೀರಾ ಪ್ರಾಕ್ಟಿಕಲ್ ನಾಣ್ಣುಡಿ ಕೂಡಾ. ನಗು….ನೀ ನಗು….ಕಿರು ನಗೆ ನಗು ಅಂತೆಲ್ಲಾ ನಮ್ಮ ಸಿನಿಮಾ ನಾಯಕರು ಬೇರೆ ಪಾತ್ರಗಳನ್ನು ಪುಸಲಾಯಿಸುವುದನ್ನು ನಾವೆಷ್ಟು ನೋಡಿಲ್ಲ. ಎಂತಹುದೇ ಗಂಭೀರ ಸನ್ನಿವೇಶವನ್ನೂ ಕೂಡಾ ತಿಳಿಗೊಳಿಸುವ ಶಕ್ತಿ ನಗುವಿಗಿದೆ. Read more…


ಭಾರತೀಯ ಸೇನೆ ಮತ್ತದರ ಎಲ್ಲಾ ಘಟಕಗಳಿಗೆ ನಾವು ಅದೆಷ್ಟು ಚಿರಋಣಿಯಾಗಿದ್ದರೂ ಸಾಲದು. ನಮ್ಮ ಬದುಕನ್ನು ಮತ್ತು ಕನಸನ್ನು ಉಳಿಸುವ ಸೈನ್ಯ ಮತ್ತು ಸೈನಿಕರು ಕೂಡಾ ತಮ್ಮ ಕೊಡುಗೆಗೆ ಮಾನ್ಯತೆ ಮತ್ತು ಶಹಬ್ಬಾಸಿಯನ್ನು ಬಯಸುತ್ತಾರೆ. ತಮ್ಮ ಹೆಸರು ಉಳಿಯಬೇಕು, ಮುಂದಿನ ಪೀಳಿಗೆಯೂ ನಮ್ಮ ಬಗ್ಗೆ ತಿಳಿಯಬೇಕು ಎಂದು ಆಸೆಪಡುತ್ತಾರೆ. ಸೇನಾ ಮುಖ್ಯಸ್ಥರು ಭಾಷಣಗಳಲ್ಲಿ ತಮ್ಮ ಹೆಸರನ್ನು ಉಲ್ಲೇಖಿಸಿದಾಗ Read more…


ಕಳೆದ ವಾರ SIR ಅಂದ್ರೆ Slave I Remain ಅಂತ ಅರ್ಥ! ಬ್ರಿಟಿಷರು ಭಾರತದಲ್ಲಿದ್ದಾಗ, ಇಲ್ಲಿ ಎಲ್ಲರೂ ತಮ್ಮ slaveಗಳಾಗಿರಬೇಕು ಅಂತ ಈ ಬಳಕೆ ತಂದರು ಅನ್ನುವದ್ದೊಂದು ಸಂದೇಶ ವಾಟ್ಸ್ಯಾಪಿನಲ್ಲಿ ಹರಿದಾಡುತ್ತಾ ನನ್ನ ಬಳಿ ಬಂತು. ಈ ಹಿಂದೆ ಕೂಡಾ INDIA ಅಂದರೆ Independent Nation Declared In August ಅನ್ನುವ ಸುದ್ಧಿಯನ್ನೂ, SOS ಎಂದರೆ Read more…


ಕೆಲಚಲನಚಿತ್ರಗಳನ್ನು ನೋಡುವಾಗ ಅದರಲ್ಲೂ ಆಕ್ಷನ್ ಅಥವಾ ಗೂಡಚರ್ಯೆಪ್ರಧಾನವಾದ ಚಿತ್ರಗಳನ್ನು ನೋಡುವಾಗ, ನಾಯಕನ ಎದುರಾಳಿಗಳ ಪರಿಚಯ ನೀಡುವಾಗ ‘ಸರ್ಕಾರದ ಯಾವುದೇ ಇಲಾಖೆಯ ಬಳಿ ಈತನ ಒಂದೇಒಂದು ಸ್ಪಷ್ಟವಾದ ಫೋಟೋ ಇಲ್ಲ’ ಎನ್ನುವ ಮಾತು ಕೇಳಿರಬಹುದು. ನಿಮಗೆ ಆಗ ಆಶ್ಚರ್ಯವಾಗಬಹುದಲ್ಲವೇ! ಅದು ಹೇಗೆ ಒಬ್ಬ ವೃತ್ತಿನಿರತ ಅಪರಾಧಿಯ ಒಂದೇ ಒಂದು ಚಿತ್ರ ಅಥವಾ ಚಹರೆಯಾಗಲೀ ಪೊಲೀಸ್ ಇಲಾಖೆಯ ಬಳಿ Read more…


ಇವತ್ತು ನಮ್ಮ ಬದುಕನ್ನು ಫೋನು, ಲ್ಯಾಪ್ಟಾಪುಗಳು ಸಂಪೂರ್ಣವಾಗಿ ಆವರಿಸಿಕೊಂಡಿವೆ. ಅವಿಲ್ಲದೇ ನಮ್ಮ ಜೀವನವೇ ಇಲ್ಲ ಎಂಬಂತಾಗಿದೆ. ಇವುಗಳ ಮೂಲಕ ನಾವು ಮೈಕ್ರೋಸಾಫ್ಟ್’ನ ವಿಂಡೋಸ್, ಆಫೀಸ್, ಗೂಗಲ್’ನ ಹುಟುಕಾಟ, ಮ್ಯಾಪ್ ಸೇವೆ, ಜಿಮೈಲ್ ಮಿಂಚಂಚೆ ವ್ಯವಹಾರ, ಟಿಕ್-ಟಾಕ್, ಟ್ವಿಟರ್, ಫೇಸ್ಬುಕ್, ವಾಟ್ಯ್ಸಾಪ್, ಬ್ಯಾಂಕಿಂಗ್ ಆಪ್’ಗಳನ್ನು ಬಳಸುತ್ತೇವೆ. ಜೊತೆಗೇ ಈ ಸಾಧನಗಳು ನಮಗೆ ಕೊಟ್ಟಿರುವ ಮುಖ್ಯ ವೈಶಿಷ್ಟ್ಯವೆಂದರೆ ಇಂಟರ್ನೆಟ್. Read more…


ಅರ್ಥಶಾಸ್ತ್ರದ ಮೂಲಕ ಜೀವನದ ಅಮೂಲ್ಯ ಪಾಠಗಳನ್ನು ಹೇಳಿಕೊಟ್ಟ ಚಾಣಕ್ಯನ ಮಾತುಗಳಲ್ಲೊಂದು “ವ್ಯಕ್ತಿಯೊಬ್ಬ ತೀರಾ ಪ್ರಾಮಾಣಿಕನಾಗಿರಬಾರದು. ಯಾಕೆಂದರೆ ನೆಟ್ಟಗಿರುವ ಮರಗಳನ್ನೇ ಮೊದಲು ಕಡಿಯುವುದು”. ಜಗತ್ತಿನ ಉಳಿದವರು ಹೇಗಾದರೂ ಇರಲಿ, ನಾನು ನೈತಿಕವಾಗಿ ಸ್ವಚ್ಚವಾಗಿರುತ್ತೇನೆಂದು ಎಷ್ಟೋ ಬಾರಿ ಅಂದುಕೊಂಡರೂ, ಕೆಲಜನರಿಂದ ಮತ್ತೆಮತ್ತೆ ಮೋಸಹೋದಮೇಲೆ, ಮೇಲಿನ ಮಾತು ಪದೇ ಪದೇ ಚುಚ್ಚುವುದುಂಟು.   ಬ್ಯಾಂಕುಗಳೊಂದಿಗೆ ವ್ಯವಹಾರ ಮಾಡದವರು ಯಾರಿಲ್ಲ ಹೇಳಿ? Read more…


2002ರ ಗೋಧ್ರಾ ಗಲಭೆಗಳಾದಾಗ ಎಲ್ಲರೂ ಮೋದಿಯ ರಾಜೀನಾಮೆಗೆ ಆಗ್ರಹಿಸಿ ಕೂತಿದ್ದರು. ರಾಜ್ಯ ಮತ್ತು ಕೇಂದ್ರಗಳಲ್ಲಿದ್ದ ವಿಪಕ್ಷದವರು ಮಾತ್ರವಲ್ಲದೇ, ಅಂದು ಗುಜರಾತಿನಲ್ಲಿ ಮತ್ತು ಕೇಂದ್ರದಲ್ಲಿ ಆಡಳಿತದಪಕ್ಷವಾಗಿದ್ದ ಬಿಜೆಪಿಯೊಳಗೂ ಸಹ ಮೋದಿವಿರೋಧಿ ಅಲೆಯೆದ್ದಿತ್ತು. ಇಡೀ ದೇಶವೇ ಇಂತಹುದೊಂದು ಆಗ್ರಹಕ್ಕೆ ಉತ್ತರವನ್ನು ನಿರೀಕ್ಷಿಸಿ ಕುಳಿತಿದ್ದಾಗ ಅಂದಿನ ಪ್ರಧಾನಿಯಾಗಿದ್ದ ವಾಜಪೇಯಿಯವರು ಹೇಳಿದ ಮಾತು ಒಂದೇ “ಮೋದಿಯವರು ರಾಜಧರ್ಮವನ್ನು ಪಾಲಿಸಲಿ”. ಪ್ರಧಾನಿಗಳು ಮೋದಿಯವರನ್ನು Read more…