Friday, 26 April, 2024

Category: ಮಂಜೂಷಾ


We all at some point in time wondered “why are our parents such joy kills!! Why can’t they smile for a while, and relax for a while?” ಅವರಿಗಿದ್ದ ಅಲ್ಪಸ್ವಲ್ಪದಲ್ಲೇ ದಿನಸಿ ಖರ್ಚು, ಮಕ್ಕಳ ಶಾಲೆಯ ಫೀಸು, ತಿಂಗಳ ಚೀಟಿ, ಕರೆಂಟ್ ಬಿಲ್ಲು, ಹಬ್ಬ ಹರಿದಿನ, Read more…


ದಂಡಿಗೆ ಹೆದರಲಿಲ್ಲ ದಾಳಿಗೆ ಹೆದರಲಿಲ್ಲ, ಕರ್ಮದ್ದು ಈ ಕರೋನಾ ಕಾಲದಲ್ಲಿ ಶೀತ-ಕೆಮ್ಮಿಗೆ ಹೆದರುವಂಗಾಗೋಯ್ತು. ಇಸ್ಕೀ ಚೀನಾಕೀ ಆಂಖ್….   ನನಗೂ, ನನ್ನ ಸಂಪಿಗೆಯಂತಿಲ್ಲದ ನಾಸಿಕಕ್ಕೂ ಸ್ವಲ್ಪ ಅಷ್ಟಕ್ಕಷ್ಟೇ. ಕಾಲೇಜಲ್ಲಿದ್ದಾಗ ಯಾರೋ ದೋಸ್ತು ಒಂದ್ಸಲ “ರಾಘು ಮೂಗು ಪಕೋಡಾ ಮೂಗು” ಅಂತಾ ಅಂದಿದ್ದನ್ನ ನನ್ನ ನಾಸಿಕ ತಪ್ಪಾಗಿ ಅರ್ಥೈಸಿಕೊಂಡು, “ನಿನ್ ಫ್ರೆಂಡ್ಸೆಲ್ಲಾ ಹೀಗೇ, ಲೋಫರ್ರುಗಳು ಅಂತಾ ಬೈದು” Read more…


ಎಸ್ಪಿಬಿಯವರಿಗೆ ನುಡಿನಮನ ಸಲ್ಲಿಸಿದ ನನ್ನ ಲೇಖನಕ್ಕೆ ಮೈಸೂರಿನ ಶ್ರೀ ಪಾಂಡುರಂಗ ವಿಠಲರು ಚಂದದ ಧ್ವನಿರೂಪಕೊಟ್ಟಿದ್ದಾರೆ. ಮೂಲಬರಹ ಇಲ್ಲಿದೆ: “ಕಲ್ಲಾದರೆ ನಾನು…..ಆಕಾಶದೀಪವು ನೀನು” ಎಂದೂಮಾಸದ ಎಸ್ಪಿಬಿಯವರ ಧ್ವನಿಗೊಂದು ಧ್ವನಿನಮನ.


ಕೆಲವೊಮ್ಮೆ ನಮ್ಮ ಪ್ರಯತ್ನಗಳು, ರೆಕ್ಕೆಪುಕ್ಕ ಕಟ್ಟಿಕೊಂಡು ಬೇರೆಯದೇ ರೂಪದಲ್ಲಿ ಆಕಾಶದೆತ್ತರಕ್ಕೆ ಹಾರುವುದನ್ನು ಕಂಡಾಗ ಖುಷಿಯಾಗುವುದುಂಟು. ನನ್ನ ಬರಹವೊಂದಕ್ಕೆ ಮೈಸೂರಿನ ಶ್ರೀ ಪಾಂಡುರಂಗ ವಿಠಲರು ಚಂದದ ಧ್ವನಿರೂಪಕೊಟ್ಟು ತಮ್ಮ ಸಮುದಾಯ ರೇಡಿಯೋದಲ್ಲಿ ಪ್ರಸಾರ ಮಾಡಿದ್ದಾರೆ. ಅದರದ್ದೊಂದು ಪ್ರತಿಯನ್ನು ಕಳಿಸಿಯೂ ಕೊಟ್ಟಿದ್ದಾರೆ. ಮೂಲಬರಹ ಇಲ್ಲಿದೆ: ದಾಸರು, ಅವರ ಪದಗಳು ಹಾಗೂ ಟೇಪ್ ರೆಕಾರ್ಡರಿನ ತಾಪತ್ರಯಗಳು! ಅವರ ಪ್ರಯತ್ನಕ್ಕೆ ಧನ್ಯವಾದ Read more…


ನನಗಿಷ್ಟವಾದದ್ದನ್ನ ಪೋಸ್ಟ್ ಹಾಕಲಿಲ್ಲ, ನನಗಿಷ್ಟವಾಗುವ ರೀತಿಯಲ್ಲಿ ಬರೆಯಲಿಲ್ಲ, ನಾನು ಯೋಚಿಸುವಂತೆ ಯೋಚಿಸಲಿಲ್ಲ, ನನಗಿಷ್ಟವಾದ ವೈದ್ಯಪ್ರಕಾರವನ್ನು ಬೆಂಬಲಿಸಲಿಲ್ಲ, ಅಂತೆಲ್ಲಾ ಕುಸುಗುಡುತ್ತಾ ಜನರನ್ನು ಅನ್ಫ್ರೆಂಡ್ ಅಥವಾ ಬ್ಲಾಕ್ ಮಾಡುವ ಜನರೇ . . . . . . . . . ನನಗಿಷ್ಟವಾದ ಆಟಗಾರನಿಗೆ ಆಡುವ ಅವಕಾಶ ನೀಡಲಿಲ್ಲ ಅಂತಲೇ ಧೋನಿಗೆ ಬೈದಾಡುವವರು 🤦🏻‍♂️🤣 ಇರುವ ಹನ್ನೊಂದು ಜನರ Read more…


Collection of Krishna statues from a few South Indian temples. (Photo credits: as mentioned)   ಮನದಲ್ಲಿ ಕೃಷ್ಣ ಗಮನದಲ್ಲಿ ಕೃಷ್ಣ ಚಿತ್ರದಲ್ಲಿ ಕೃಷ್ಣ ಚಿತ್ತದಲ್ಲಿ ಕೃಷ್ಣ ಶೃಂಗದಲ್ಲಿ ಕೃಷ್ಣ ರಣರಂಗದಲ್ಲಿ ಕೃಷ್ಣ ಭೃಂಗದಲ್ಲಿ ಕೃಷ್ಣ ಜಗರಂಗದಲ್ಲಿ ಕೃಷ್ಣ ಅಂತ್ಯ-ಆದಿಯಲ್ಲಿ ಕೃಷ್ಣ ನಿನ್ನ ಪಾದದಲ್ಲಿ ನಾ, ಕೃಷ್ಣ