Saturday, 20 April, 2024

‘ಮುಳ್ಳುಕೊನೆಯ ಮೇಲೆ….’ ಲೇಖನದ ಧ್ವನಿರೂಪ

Share post

ಕೆಲವೊಮ್ಮೆ ನಮ್ಮ ಪ್ರಯತ್ನಗಳು, ರೆಕ್ಕೆಪುಕ್ಕ ಕಟ್ಟಿಕೊಂಡು ಬೇರೆಯದೇ ರೂಪದಲ್ಲಿ ಆಕಾಶದೆತ್ತರಕ್ಕೆ ಹಾರುವುದನ್ನು ಕಂಡಾಗ ಖುಷಿಯಾಗುವುದುಂಟು. ನನ್ನ ಬರಹವೊಂದಕ್ಕೆ ಮೈಸೂರಿನ ಶ್ರೀ ಪಾಂಡುರಂಗ ವಿಠಲರು ಚಂದದ ಧ್ವನಿರೂಪಕೊಟ್ಟು ತಮ್ಮ ಸಮುದಾಯ ರೇಡಿಯೋದಲ್ಲಿ ಪ್ರಸಾರ ಮಾಡಿದ್ದಾರೆ. ಅದರದ್ದೊಂದು ಪ್ರತಿಯನ್ನು ಕಳಿಸಿಯೂ ಕೊಟ್ಟಿದ್ದಾರೆ.

ಮೂಲಬರಹ ಇಲ್ಲಿದೆ:

ದಾಸರು, ಅವರ ಪದಗಳು ಹಾಗೂ ಟೇಪ್ ರೆಕಾರ್ಡರಿನ ತಾಪತ್ರಯಗಳು!

ಅವರ ಪ್ರಯತ್ನಕ್ಕೆ ಧನ್ಯವಾದ ಮಾತ್ರವಲ್ಲ, ಮೈಸೂರಿನ ಸುತ್ತಮುತ್ತಲಿನ ಹಳ್ಳಿಗಳಿಗೆ ಜ್ಞಾನಪ್ರಸಾರ ಮಾಡುತ್ತಿರುವ ಅವರ ಕೆಲಸಕ್ಕೆ ಒಂದು ನಮಸ್ಕಾರವನ್ನೂ ತಿಳಿಸಲೇ ಬೇಕು.

0 comments on “‘ಮುಳ್ಳುಕೊನೆಯ ಮೇಲೆ….’ ಲೇಖನದ ಧ್ವನಿರೂಪ

Leave a Reply

Your email address will not be published. Required fields are marked *