Monday, 02 October, 2023

Tag: India


ಮನುಷ್ಯ ಮೂಲತಃ ಸಂಘಜೀವಿಯಾದರೂ, ಬೆಳೆದಂತೆಲ್ಲಾ ಆತನಿಗೆ ತನ್ನದೇ ಒಂದು ಅಸ್ಮಿತೆಯನ್ನು ರೂಪಿಸಿಕೊಳ್ಳುವ ಅಗತ್ಯ ಮತ್ತೆ ಮತ್ತೆ ಕಂಡುಬರುತ್ತದೆ. ಮೊತ್ತಮೊದಲ ನಾಗರೀಕತೆ, ಮನುಷ್ಯರನ್ನು ಒಂದುಗೂಡಿಸಿದರೂ ಸಹ, ಎರಡು ನಾಗರೀಕತೆಗಳು ಮುಖಾಮುಖಿಯಾದಾಗ, ನಿಧಾನಕ್ಕೆ ಅಸೂಯೆಯೋ, ಶಕ್ತಿಯ ಅಗತ್ಯತೆಯೋ ಮೇಲುಗೈ ಸಾಧಿಸಿ ನಿನಗಿಂತಾ ನಾನು ಕಡಿಮೆಯಿಲ್ಲ ಎಂದು ತೋರಿಸುವ ಚಾಳಿಗೆ ಎಲ್ಲರೂ ಬಿದ್ದವರೇ. ಮೊದಲಿನ ನಾಗರೀಕತೆಗಳಲ್ಲಿ ತನಗೆ ಕಂಡಿದ್ದೆಲ್ಲಾ ಮತ್ತು ತನಗೆ ಬೇಕಾದದ್ದೆಲ್ಲಾ ನನ್ನದೇ ಎಂಬ ಮನೋಭಾವವೇ Read more…


Do you know where this is? Take a guess!


These 4 beautiful doors in a courtyard of the Jaipur City palace represent different seasons and dedicated to different Gods. From top left in clockwise direction, Peacock Gate, Lotus Gate, Rose Gate and Lehariya Gate. Peacock gate symbolises autumn season Read more…


“ಕ್ಯಾಪಿಟಲಿಸಂ ಮತ್ತು ಗ್ಲೋಬಲೈಸೇಷನ್ ಬೆಳೆದಂತೆ ಸಬಾಲ್ಟ್ರನ್ ಸಂಸ್ಕೃತಿಗಳು ಅಳಿವಿನಂಚಿಗೆ ಹೋಗ್ತಾವೆ, ಅವುಗಳ ಸಾಂಸ್ಕೃತಿಕ ಅನನ್ಯತೆ ಹಾಳಾಗುತ್ತೆ” ಅಂತೆಲ್ಲಾ ಬಗ್ಗೆ ಭಯಂಕರ ಪುಂಗುತ್ತಿದ್ದವರ ಗುಂಪೊಂದು ಒಂದೆರಡು ವರ್ಷಗಳ ಹಿಂದೆ ನನ್ನ ಫ್ರೆಂಡ್ ಲಿಸ್ಟಲ್ಲಿತ್ತು. ಮೋದಿ, ಬ್ರಾಹ್ಮಣ್ಯ, NRC, UCC ಎಲ್ಲಾ ಬಂದುಬಿಟ್ರೆ ಈ ಸಬಾಲ್ಟ್ರನ್ ಜನಾಂಗಗಳಿಗೆ ಕಷ್ಟವುಂಟು ಅಂತಾ ಬಾಯ್ಬಡ್ಕೋತಾ ಇದ್ರು. ಒಟ್ಟಿನಲ್ಲಿ ಸಬಾಲ್ಟ್ರನ್ ಸಂಸ್ಕೃತಿ ಅನ್ನೋ Read more…


ಮಾನವನ ಆಲೋಚನೆ, ಕ್ರಿಯೆ, ಜಗತ್ತಿನ ಗ್ರಹಿಕೆ ಎಲ್ಲವೂ ಸೀಮಿತವೆಂದು ನಮಗೆ ಗೊತ್ತು. ಈ ಜಗತ್ತನ್ನು ನಮ್ಮ ಸೀಮಿತಗ್ರಹಿಕೆಯೊಳಗೆ ಕಟ್ಟಿಡುವುದು ಅಸಾಧ್ಯ. ಬಿಗ್ ಬ್ಯಾಂಗ್ ಎಂದಾಗ ನಮ್ಮ ಮನಸ್ಸಿನಲ್ಲಿ ಮೂಡುವ ಆ ಸ್ಪೋಟ ಕೂಡಾ ನಾವು ನೋಡಿರಬಹುದಾದ ಅತೀ ದೊಡ್ಡ ಸ್ಪೋಟದ ಎರಡುಮೂರು ಪಟ್ಟಷ್ಟೇ ಆಗಿರುತ್ತದೆ. ಅಂಕೆ ಸಂಖ್ಯೆಗಳನ್ನೂ ಕೂಡಾ ನಾವು ಊಹಿಸಿಕೊಳ್ಳುವ ರೀತಿ ತೀರಾ ಮೂಲಾವಸ್ಥೆಯಲ್ಲಿ. Read more…


ರೈತರ ಪ್ರತಿಭಟನೆಗಳು ನಾಲ್ಕುತಿಂಗಳು ಮುಗಿಸಿ ಐದನೇ ತಿಂಗಳಿನೆಡೆಗೆ ಧಾವಿಸುತ್ತಿವೆ. ಮಾಧ್ಯಮದವರು ಯಥಾಪ್ರಕಾರ ಜಗತ್ತಿನ ಸರ್ವವಿದ್ಯಮಾನಗಳಿಗೆ ಬಳಸುವ ಬೆಲ್-ಕರ್ವ್ ಸುದ್ದಿಸಂಗ್ರಹಣಾ ವಿಧಾನ ಬಳಸಿ ಮೊದಮೊದಲಿಗೆ ಈ ಸುದ್ಧಿಯನ್ನು ತೀರಾ ನಿರ್ಲಕ್ಷಿಸಿ, ನಂತರದ ದಿನಗಳಲ್ಲಿ ನಿಧಾನಕ್ಕೆ ಹೆಚ್ಚೆಚ್ಚು ಕವರೇಜ್ ಕೊಟ್ಟು, ಒಂದು ಕಾಲದಲ್ಲಂತೂ ಭಾರತದಲ್ಲಿ ಸಧ್ಯಕ್ಕೆ ರೈತಪ್ರತಿಭಟನೆಯನ್ನು ಬಿಟ್ಟು ಬೇರೇನೂ ನಡೆಯುತ್ತಲೇ ಇಲ್ಲ ಎಂಬ ತಾರಕಕ್ಕೆ ತಲುಪಿ, ತಮ್ಮ Read more…


ಪ್ರತಿಬಾರಿ ನಾನು ಭಾರತಕ್ಕೆ ಟಿಕೇಟು ಬುಕ್ ಮಾಡಿದಾಗಲೂ ಮನಸ್ಸಿನಲ್ಲಿ ಸಾವಿರ ರೀತಿಯ ಸಂತಸಗಳು ಗರಿಗೆದರಿ ನಿಲ್ಲುತ್ತವೆ. ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರಿಯಸೀ ಎಂಬೆಲ್ಲಾ ಸಾಲುಗಳು ಮನಸ್ಸಿನಲ್ಲಿ ತುಂಬಿಕೊಂಡು, ಮನಸ್ಸು ಕಣ್ಣುಗಳೆಲ್ಲಾ ತುಂಬಿಬಂದು ದೇಶಪ್ರೇಮ ಚಿಗುರಿ ನಿಲ್ಲುತ್ತದೆ. ಬೆಂಗಳೂರಿನಲ್ಲಿಳಿದು ಇಮಿಗ್ರೇಷನ್ನು, ಭದ್ರತಾ ತಪಾಸಣೆ ಎಲ್ಲವನ್ನೂ ಬೇಗ ಬೇಗ ಮುಗಿಸಿ, ಬ್ಯಾಗೆತ್ತಿಕೊಂಡು ಹೊರಗಡೆ ಓಡಿ ಕಾಯುತ್ತಿರುವವರನ್ನು ತಬ್ಬಿಕೊಳ್ಳುವ ತವಕ. Read more…


ಕೆಲಚಲನಚಿತ್ರಗಳನ್ನು ನೋಡುವಾಗ ಅದರಲ್ಲೂ ಆಕ್ಷನ್ ಅಥವಾ ಗೂಡಚರ್ಯೆಪ್ರಧಾನವಾದ ಚಿತ್ರಗಳನ್ನು ನೋಡುವಾಗ, ನಾಯಕನ ಎದುರಾಳಿಗಳ ಪರಿಚಯ ನೀಡುವಾಗ ‘ಸರ್ಕಾರದ ಯಾವುದೇ ಇಲಾಖೆಯ ಬಳಿ ಈತನ ಒಂದೇಒಂದು ಸ್ಪಷ್ಟವಾದ ಫೋಟೋ ಇಲ್ಲ’ ಎನ್ನುವ ಮಾತು ಕೇಳಿರಬಹುದು. ನಿಮಗೆ ಆಗ ಆಶ್ಚರ್ಯವಾಗಬಹುದಲ್ಲವೇ! ಅದು ಹೇಗೆ ಒಬ್ಬ ವೃತ್ತಿನಿರತ ಅಪರಾಧಿಯ ಒಂದೇ ಒಂದು ಚಿತ್ರ ಅಥವಾ ಚಹರೆಯಾಗಲೀ ಪೊಲೀಸ್ ಇಲಾಖೆಯ ಬಳಿ Read more…


ಹಿಂದಿನ ಅಂಕಣಗಳಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಬಗ್ಗೆ ತಿಳಿದಾಗಿದೆ. ಇವೆರಡರ ಬಗ್ಗೆ ದೇಶವ್ಯಾಪಿ ಚರ್ಚೆಗಳಾಗಿವೆ, ಪರ-ವಿರೋಧದ ರ್ಯಾಲಿಗಳೂ ನಡೆದಿವೆ. ಕೆಲವೆಡೆ ಗಲಭೆಗಳೂ ಆಗಿವೆ. ಯಥಾಪ್ರಕಾರ ಹೆಚ್ಚಿನ ಎಲ್ಲಾ ಗಲಭೆಗಳೂ ವಿಷಯಗಳನ್ನು ಅರ್ಧಂಬರ್ಧ ತಿಳಿದವರಿಂದಲೀ ನಡೆದಿರೋದು. “ಪೌರತ್ವ ಕಾಯ್ದೆ ಹೊರಗಿನಿಂದ ಬಂದವರಿಗೆ ಪೌರತ್ವ ಕೊಡುತ್ತದೆಯೇ ಹೊರತು ಭಾರತದಲ್ಲಿ ಇರುವ ಯಾರಿಗೂ ಇದರಿಂದ ನಷ್ಟವಿಲ್ಲ” ಎಂಬಮಾತು ಎಲ್ಲರಿಗೂ ತಿಳಿದಿರುವುದೇ Read more…


  ಭಾರತ ಒಂದು ಬಹಳ ಬ್ಯುಸಿ ದೇಶ. ಇಲ್ಲಿನ ಜನಸಂಖ್ಯೆ 125 ಕೋಟಿ. ಇಲ್ಲಿನ ತೊಂದರೆಗಳೂ 125 ಕೋಟಿ. ಇಲ್ಲಿ ದಿನಕ್ಕಾಗುವ ಚರ್ಚೆಗಳೂ 125 ಕೋಟಿ. ನಮ್ಮ ಜನಕ್ಕೆ ದಿನಕ್ಕೊಂದುಹೊತ್ತು ಊಟ ತಪ್ಪಿದರೂ, ಚರ್ಚೆಗೆ ವಿಷಯಗಳು ತಪ್ಪಲ್ಲ. ಅದಕ್ಕೆ ಸರಿಯಾಗಿ ನಮ್ಮ ನೂರೆಂಟು ಸುದ್ಧಿಚಾನಲ್ಲುಗಳು ದಿನವಿಡೀ ಕೆಲಸಮಾಡುತ್ತಾ, ಜನರ ಚರ್ಚೆಯೆಂಬ ಬೆಂಕಿಗೆ ತುಪ್ಪ ಸುರಿಯುತ್ತಲೇ ಇರುತ್ತಾರೆ. Read more…