Sunday, 19 May, 2024

Author: admin


ಚುನಾವಣೆಗಳು ಮುಗಿದು, ಪಲಿತಾಂಶ ಪ್ರಕಟವಾಗಿ ಮೂರುವಾರ ಕಳೆದಿದೆ. ಮೂರೂ ಪ್ರಮುಖ ಪಕ್ಷಗಳು ತಮ್ಮ ನೈಸರ್ಗಿಕ ಗುಣಗಳನ್ನು ಮತ್ತೆ ರಾಜ್ಯದ ಜನರ ಮುಂದೆ ಖುಲ್ಲಂಖುಲ್ಲಾ ಪ್ರದರ್ಶನಕ್ಕಿಟ್ಟಿವೆ. ಚುನಾವಣೆ ಮುಗಿದಕೂಡಲೇ “ಸಧ್ಯಕ್ಕೆ ತಮ್ಮ ಕೆಲಸ ಮುಗಿದಿದೆ, ಇನ್ನು ಐದು ವರ್ಷ ನಮಗೇನೂ ಕೆಲಸವಿಲ್ಲ” ಎನ್ನುತ್ತಾ ಜೆಡಿಎಸ್ ಪುನಃ ನಿದ್ರೆಗೆ ಜಾರಿದೆ. ಬಹುಷಃ ಕುಮಾರಸ್ವಾಮಿಯವರು 2028ರ ಜನವರಿಯಲ್ಲಿ ಮತ್ತೊಂದಷ್ಟು ಹೊಸಹೊಸರೀತಿಯ Read more…


ಭಾರತವೊಂದು ವೈವಿಧ್ಯತೆಯ ಸಾಗರ. “Unity in diversity”, “ಭಾರತವೊಂದು ದೇಶವಲ್ಲ-ಬದಲಿಗೆ ಒಂದುಉಪಖಂಡ” ಮುಂತಾದ ಸಾಲುಗಳನ್ನ ನಾವು ಕೇಳುತ್ತಲೇ ಇರುತ್ತೇವೆ. ಚಿಕ್ಕವರಿದ್ದಾಗಲಿಂದ ಪ್ರತಿಪಠ್ಯಪುಸ್ತಕದಲ್ಲೂ ಅದನ್ನೇ ನಮಗೆ ಹೇಳಿಕೊಡಲಾಗುತ್ತದೆ. ಬೆಳೆಯುತ್ತಾ ಪ್ರತಿಯೊಂದು ಪಾಠ, ಕಾರ್ಯಕ್ರಮ, ಲೇಖನಗಳಲ್ಲೇ ಅದನ್ನೇ ತಲೆಗೆ ತುಂಬಿ, ಅದರ ಮೂಲಕ ಸೌಹಾರ್ದತೆಯ ಪಾಠಗಳನ್ನು ಕಲಿಸಲಾಗುತ್ತದೆ. ಆದರೆ ಇಂದಿಗೂ ಎಷ್ಟೋ ಜನರಿಗೆ ಅಸಮಾನತೆ ಮತ್ತು ವೈವಿಧ್ಯತೆ/ವಿಭಿನ್ನತೆಗಳ ನಡುವಿನ Read more…


ಸಮಾಜ ಮತ್ತು ದೇಶವೊಂದು ಮುಂದುವರೆಯಬೇಕಾದರೆ ಕೇವಲ ನಾಯಕ, ಸರ್ಕಾರಗಳು ಮಾತ್ರ ಆದರ್ಶರೀತಿಯಲ್ಲಿದ್ದರೆ ಸಾಲದು. ಅವು ಯಾರಿಗಾಗಿ ರಚಿಸಲ್ಪಟ್ಟಿವೆಯೋ ಆ ಪ್ರಜೆಗಳೂ ಅವರೂ ಆದರ್ಶಗುಣಗಳನ್ನು ಹೊಂದಿರಬೇಕು. ಆದರ್ಶ ನಾಯಕನಿಗೆ ಹೇಗೆ ಗುಣಲಕ್ಷಣಗಳಿವೆಯೋ, ಆದರ್ಶ ಪ್ರಜೆಗೂ ಹಾಗೆಯೇ ಕೆಲ ಗುಣಲಕ್ಷಣಗಳಿವೆ. ಮತ್ತೀ ಗುಣಲಕ್ಷಣಗಳು ಶತಮಾನಗಳ ಕಾಲದಿಂದ, ಹತ್ತಾರು ನಾಗರೀಕತೆಗಳು ಕಲಿತ ಪಾಠದ ಮೂಲಕ ವಿಕಸನಗೊಳ್ಳುತ್ತಾ ಗಟ್ಟಿಯಾಗಿ ರೂಪುಗೊಂಡಿವೆ. ಒಬ್ಬ Read more…


ಚುನಾವಣೆಗಳು ಹೊಸ್ತಿಲಲ್ಲಿವೆ. ಪ್ರತಿ ಚುನಾವಣೆ ಬಂದಾಗಲೂ ರಾಜಕೀಯ ಪಕ್ಷಗಳು ತಮ್ಮದೊಂದು ಪ್ರಣಾಳಿಕೆಯನ್ನು ಬಿಡುಗಡೆ ಮಾಡುವುದನ್ನ ನಾವು ನೋಡಿಯೇ ಇದ್ದೇವೆ. ಕಳೆದ ಶತಮಾನಕ್ಕೆ ಹೋಲಿಸಿದರೆ, ಈ ಶತಮಾನದ ಚುನಾವಣೆಗಳಲ್ಲಿ ಇದೊಂದು ಧನಾತ್ಮಕ ಬೆಳವಣಿಗೆ. ಮೊದಲು ಬರೀ ಆಶ್ವಾಸನೆಗಳು ಬಾಯಿಮಾತಿನಲ್ಲಿರುತ್ತಿದ್ದವು. ಪ್ರಜೆಗಳು ಬುದ್ಧಿವಂತರಾದಂತೆಲ್ಲಾ ನಿಧಾನಕ್ಕೆ ಈ ಆಶ್ವಾಸನೆಗಳು ಅಕ್ಷರರೂಪಕ್ಕಿಳಿದು, ಪ್ರಣಾಳಿಕೆಯ ರೂಪ ಪಡೆದುಕೊಂಡವು. ಆದರೆ ಚುನಾವಣೆಗೆ ಮುನ್ನ ಆಶ್ವಾಸನೆಗಳ Read more…


ಅವ ರುಕ್ಮಿಣಿಗೂ ಕೃಷ್ಣನಾದ. ರಾಧೆಗೂ ಕೃಷ್ಣನಾದ. ರುಕ್ಮಿಣಿಯನ್ನು, ಅವಳ ಬಯಕೆಗಳನ್ನೂ, ರುಕ್ಮಿಣಿಯೊಂದಿಗಿನ ಕೃಷ್ಣನನ್ನು ಹೋಗೋ ಅರ್ಥೈಸಿಕೊಂಡುಬಿಡಬಹುದು. ಯಾಕೆಂದರೆ ನಾವೆಲ್ಲರೂ ರುಕ್ಮಿಣಿಯ ಕೃಷ್ಣರೇ. ಆದರೆ ರಾಧಾಕೃಷ್ಣನನ್ನು ಅರ್ಥೈಸಿಕೊಳ್ಳುವಾಗ ಹೆಚ್ಚಿನ ಹಿಡಿತಬೇಕು, ಜಗತ್ತು ಅರ್ಥವಾಗಬೇಕು, ಸಂಬಂಧಗಳು ಮನಸ್ಸನ್ನು ತಾಕಬೇಕು. ಇಲ್ಲವಾದಲ್ಲಿ ಕೈಲಾಗದತನವನ್ನೋ, ಲಂಪಟತನವನ್ನೋ ಸಮರ್ಥಿಸಿಕೊಂಡಂತಾಗುತ್ತದೆ.   ಕೃಷ್ಣ ಎಂದರೆ ಏನೋ ಸೆಳೆತ, ಸಂಭ್ರಮ, ಗದ್ದಲ, ಸಂತೋಷ, ಆತ್ಮೀಯತೆ, ನಮ್ಮವನೆಂಬ Read more…


(*) ಹೆಸರು ಮಾತ್ರ ಸಾಲ್ವ. ಸಣ್ಣದೊಂದು ವಿಷಯವನ್ನೂ ಸಾಲ್ವ್ ಮಾಡೋಕೆ ಆಗ್ತಿರಲಿಲ್ಲ ಅವನಿಗೆ (*) ಹೆಸರು ನೋಡಿದ್ರೆ ಚಿತ್ರವೀರ್ಯ ವಿಚಿತ್ರವೀರ್ಯ. ಹೆಸರಲ್ಲೇ ವೀರ್ಯ ಇದ್ದರೂ, ಇಬ್ಬರಿಗೂ ಸಹ ಒಂದೂ ಮಕ್ಕಳಾಗಲಿಲ್ಲ (*) ಹೆಸರು ನಳ. ತನ್ನ ಜೂಜಿನ ನಳ ನಿಲ್ಲಿಸುವ ಹ್ಯಾಂಡಲ್ಲೇ ಅವನ ಬಳಿ ಇರಲಿಲ್ಲ. (*) ಆಕೆಯ ಹೆಸರು ಸುಲಭ (ವಿದುರನ ಪತ್ನಿ). ಆದರೆ Read more…


Do you know where this is? Take a guess!


The Eyes of God,Prohodna Cave,Bulgaria 😍


These 4 beautiful doors in a courtyard of the Jaipur City palace represent different seasons and dedicated to different Gods. From top left in clockwise direction, Peacock Gate, Lotus Gate, Rose Gate and Lehariya Gate. Peacock gate symbolises autumn season Read more…


ಯುದ್ಧಕಾಲದಲ್ಲಿ ಪ್ರದರ್ಶಿಸಿದ ಅಪ್ರತಿಮ ಸಾಹಸ, ಶೌರ್ಯ ಮತ್ತು ತ್ಯಾಗಕ್ಕಾಗಿ, ಭಾರತೀಯ ಸೈನ್ಯ ತನ್ನ ಸೈನಿಕರಿಗೆ ನೀಡುವ ದೇಶದ ಅತ್ಯುನ್ನತ ಯುದ್ಧಕಾಲದ ಶೌರ್ಯ ಪ್ರಶಸ್ತಿಯಾದ “ಪರಮ ವೀರ ಚಕ್ರ”ಕ್ಕೆ ಸ್ಪೂರ್ತಿ ಹಿಂದೂ ಮಹರ್ಷಿ ದಧೀಚಿ. 1.375 ಇಂಚಿನ ವ್ಯಾಸದ ಈ ಶೌರ್ಯಭೂಷಣದ ಮೇಲೆ ರಾಷ್ಟ್ರೀಯಲಾಂಛನದ ಸುತ್ತ ಇರುವ ಕಾಣುವ ನಾಲ್ಕು ಚಿಹ್ನೆಗಳು ಬೇರೇನೂ ಅಲ್ಲ, ದೇವರಾಜ ಇಂದ್ರನ Read more…