ಕೆಲಚಲನಚಿತ್ರಗಳನ್ನು ನೋಡುವಾಗ ಅದರಲ್ಲೂ ಆಕ್ಷನ್ ಅಥವಾ ಗೂಡಚರ್ಯೆಪ್ರಧಾನವಾದ ಚಿತ್ರಗಳನ್ನು ನೋಡುವಾಗ, ನಾಯಕನ ಎದುರಾಳಿಗಳ ಪರಿಚಯ ನೀಡುವಾಗ ‘ಸರ್ಕಾರದ ಯಾವುದೇ ಇಲಾಖೆಯ ಬಳಿ ಈತನ ಒಂದೇಒಂದು ಸ್ಪಷ್ಟವಾದ ಫೋಟೋ ಇಲ್ಲ’ ಎನ್ನುವ ಮಾತು ಕೇಳಿರಬಹುದು. ನಿಮಗೆ ಆಗ ಆಶ್ಚರ್ಯವಾಗಬಹುದಲ್ಲವೇ! ಅದು ಹೇಗೆ ಒಬ್ಬ ವೃತ್ತಿನಿರತ ಅಪರಾಧಿಯ ಒಂದೇ ಒಂದು ಚಿತ್ರ ಅಥವಾ ಚಹರೆಯಾಗಲೀ ಪೊಲೀಸ್ ಇಲಾಖೆಯ ಬಳಿ Read more…
Month: January 2021
ಇವತ್ತು ನಮ್ಮ ಬದುಕನ್ನು ಫೋನು, ಲ್ಯಾಪ್ಟಾಪುಗಳು ಸಂಪೂರ್ಣವಾಗಿ ಆವರಿಸಿಕೊಂಡಿವೆ. ಅವಿಲ್ಲದೇ ನಮ್ಮ ಜೀವನವೇ ಇಲ್ಲ ಎಂಬಂತಾಗಿದೆ. ಇವುಗಳ ಮೂಲಕ ನಾವು ಮೈಕ್ರೋಸಾಫ್ಟ್’ನ ವಿಂಡೋಸ್, ಆಫೀಸ್, ಗೂಗಲ್’ನ ಹುಟುಕಾಟ, ಮ್ಯಾಪ್ ಸೇವೆ, ಜಿಮೈಲ್ ಮಿಂಚಂಚೆ ವ್ಯವಹಾರ, ಟಿಕ್-ಟಾಕ್, ಟ್ವಿಟರ್, ಫೇಸ್ಬುಕ್, ವಾಟ್ಯ್ಸಾಪ್, ಬ್ಯಾಂಕಿಂಗ್ ಆಪ್’ಗಳನ್ನು ಬಳಸುತ್ತೇವೆ. ಜೊತೆಗೇ ಈ ಸಾಧನಗಳು ನಮಗೆ ಕೊಟ್ಟಿರುವ ಮುಖ್ಯ ವೈಶಿಷ್ಟ್ಯವೆಂದರೆ ಇಂಟರ್ನೆಟ್. Read more…
ಅರ್ಥಶಾಸ್ತ್ರದ ಮೂಲಕ ಜೀವನದ ಅಮೂಲ್ಯ ಪಾಠಗಳನ್ನು ಹೇಳಿಕೊಟ್ಟ ಚಾಣಕ್ಯನ ಮಾತುಗಳಲ್ಲೊಂದು “ವ್ಯಕ್ತಿಯೊಬ್ಬ ತೀರಾ ಪ್ರಾಮಾಣಿಕನಾಗಿರಬಾರದು. ಯಾಕೆಂದರೆ ನೆಟ್ಟಗಿರುವ ಮರಗಳನ್ನೇ ಮೊದಲು ಕಡಿಯುವುದು”. ಜಗತ್ತಿನ ಉಳಿದವರು ಹೇಗಾದರೂ ಇರಲಿ, ನಾನು ನೈತಿಕವಾಗಿ ಸ್ವಚ್ಚವಾಗಿರುತ್ತೇನೆಂದು ಎಷ್ಟೋ ಬಾರಿ ಅಂದುಕೊಂಡರೂ, ಕೆಲಜನರಿಂದ ಮತ್ತೆಮತ್ತೆ ಮೋಸಹೋದಮೇಲೆ, ಮೇಲಿನ ಮಾತು ಪದೇ ಪದೇ ಚುಚ್ಚುವುದುಂಟು. ಬ್ಯಾಂಕುಗಳೊಂದಿಗೆ ವ್ಯವಹಾರ ಮಾಡದವರು ಯಾರಿಲ್ಲ ಹೇಳಿ? Read more…