2002ರ ಗೋಧ್ರಾ ಗಲಭೆಗಳಾದಾಗ ಎಲ್ಲರೂ ಮೋದಿಯ ರಾಜೀನಾಮೆಗೆ ಆಗ್ರಹಿಸಿ ಕೂತಿದ್ದರು. ರಾಜ್ಯ ಮತ್ತು ಕೇಂದ್ರಗಳಲ್ಲಿದ್ದ ವಿಪಕ್ಷದವರು ಮಾತ್ರವಲ್ಲದೇ, ಅಂದು ಗುಜರಾತಿನಲ್ಲಿ ಮತ್ತು ಕೇಂದ್ರದಲ್ಲಿ ಆಡಳಿತದಪಕ್ಷವಾಗಿದ್ದ ಬಿಜೆಪಿಯೊಳಗೂ ಸಹ ಮೋದಿವಿರೋಧಿ ಅಲೆಯೆದ್ದಿತ್ತು. ಇಡೀ ದೇಶವೇ ಇಂತಹುದೊಂದು ಆಗ್ರಹಕ್ಕೆ ಉತ್ತರವನ್ನು ನಿರೀಕ್ಷಿಸಿ ಕುಳಿತಿದ್ದಾಗ ಅಂದಿನ ಪ್ರಧಾನಿಯಾಗಿದ್ದ ವಾಜಪೇಯಿಯವರು ಹೇಳಿದ ಮಾತು ಒಂದೇ “ಮೋದಿಯವರು ರಾಜಧರ್ಮವನ್ನು ಪಾಲಿಸಲಿ”. ಪ್ರಧಾನಿಗಳು ಮೋದಿಯವರನ್ನು Read more…
Month: December 2020
“ಏಕ್ ಖೂಬ್ಸೂರತ್ ಲಡ್ಕಿ ಥಿ… ಉಸ್ಕೊ ದೇಖ್ ಕೆ ರೈಫಲ್ಮನ್… ಚಿಂದೀ ಖೀಚ್ನಾ ಭುಲ್ ಗಯಾ… ಹವಾಲ್ದಾರ್ ಮೇಜರ್ ದೇಖ್ ಲಿಯಾ… ಉಸ್ಕೊ ಪಿಟ್ಟೂ ಲಗಾಯಾ… ಬದ್ಲೂರಾಂ ಏಕ್ ಸಿಪಾಹೀ ಥಾ… ಜಪಾನ್ ವಾರ್ ಮೇ ಮರ್ ಗಯಾ… ಕ್ವಾರ್ಟರ್ ಮಾಸ್ಟರ್ ಸ್ಮಾರ್ಟ್ ಥಾ… ಉಸ್ನೇ ರಾಷನ್ ನಿಕಾಲಾ… ಬದ್ಲೂರಾಂ ಕಾ ಬದನ್ ಜಮೀನ್ ಕೆ Read more…
ಈ ಜಗತ್ತಿನಲ್ಲಿ ಸ್ಪೂರ್ತಿದಾಯಕ ಮತ್ತು ಮಹತ್ವಾಕಾಂಕ್ಷಿ ವ್ಯಕ್ತಿತ್ವಗಳಿಗೇನೂ ಕಡಿಮೆಯಿಲ್ಲ. ರಾಜರ ರಾಜನೆನಿಸಿಕೊಂಡ ಈಜಿಪ್ಟಿನ ಅಮೆನ್ಹೋಟೆಪ್, ಇಡೀ ಜಗತ್ತನ್ನೇ ಜಯಿಸ ಹೊರಟ ಅಲೆಕ್ಸಾಂಡರ್-ತೈಮೂರ್-ಚೆಂಗೀಸ್’ಖಾನರು, ಪ್ರಜೆಗಳ ಪ್ರಭುತ್ವಕ್ಕೊಂದು ಭಾಷ್ಯ ಬರೆದ ಪ್ಲೇಟೋ-ಅರಿಸ್ಟಾಟಲ್-ಸಾಕ್ರಟೀಸರು, ಮನುಕುಲವನ್ನು ವಿಜ್ಞಾನದ ಹೆಗಲಮೇಲೆ ಕೂರಿಸಿದ ಆರ್ಕಿಮಿಡೀಸ್-ಭಾಸ್ಕರಾಚಾರ್ಯ-ವರಾಹಮಿಹಿರ-ಯೂಕ್ಲಿಡರು, ತತ್ವಜ್ಞಾನವೆಂಬ ಜಗತ್ತಿನ ಹೆಬ್ಬಾಗಿಲನ್ನು ತೆರೆದಿಟ್ಟ ಹೆರಾಕ್ಲೀಟಸ್-ಪಾಣಿನಿ-ಹೆರೋಡೋಟಸ್-ಪಾರ್ಶ್ವನಾಥ-ಆದಿಶಂಕರರು, ಅಸಾಮಾನ್ಯ ರೀತಿಯಲ್ಲಿ ಭಾರತದ ಭೂಪಟವನ್ನು ವಿಸ್ತರಿಸಿದ ಚಂದ್ರಗುಪ್ತ ಮೌರ್ಯ, ಯುದ್ಧದಲ್ಲೇ ಜೀವನ Read more…