ವಿದ್ಯಾ ದದಾತಿ ವಿನಯಂ, ವಿನಯಾತ್ ಯಾತಿ ಪಾತ್ರತಾಂ, ಪಾತ್ರತ್ವಾತ್ ಧನಂ ಆಪ್ನೋತಿ, ಧನಾತ್ ಧರ್ಮ ತಥಃ ಸುಖಂ ಅಂದರೆ “ವಿದ್ಯೆಯಿಂದ ವಿನಯ, ವಿನಯದಿಂದ ವ್ಯಕ್ತಿತ್ವ, ವ್ಯಕ್ತಿತ್ವದಿಂದ ಹಣ, ಹಣದಿಂದ ಧರ್ಮಕಾರ್ಯಗಳು, ಧರ್ಮ ಕಾರ್ಯಗಳಿಂದ ಸುಖ” ಅನ್ನೋದು ಭಾರತೀಯರ ಬಲವಾದ ನಂಬಿಕೆ. ಆದರೆ ಇತ್ತೀಚಿನ ಕೆಲ ಬೆಳವಣಿಗೆಗಳನ್ನು ನೋಡಿದಾಗ ನಿಜಕ್ಕೂ ಈ ಜನರು ಅಸಲು ವಿದ್ಯಾವಂತರೇ ಅನ್ನುವ Read more…
Month: June 2020
ಎಲ್ಲರಿಗೂ, ಎಲ್ಲಾ ಕಾಲಕ್ಕೂ ಮತ್ತು ಎಲ್ಲಾ ವಯೋಮಾನದವರಿಗೂ ಸಲ್ಲುವ ಅತ್ಯಂತ ಸರಳ ಆಹಾರವೆಂದರೆ ಮೊಸರನ್ನ. ನನಗಂತೂ ಅದೆಷ್ಟೇ ರುಚಿಕಟ್ಟಾದ, ಹತ್ತಾರು ಭಕ್ಷ್ಯಗಳಿರುವ ಭೂರಿ ಭೋಜನ ಮಾಡಿದರೂ ಕೊನೆಗೆ ಒಂದೆರಡು ತುತ್ತು ಮೊಸರನ್ನ ತಿಂದರೇನೇ ಆ ಊಟ ಸಂಪನ್ನವಾಗೋದು. ಈ ತೃಪ್ತಿ ಬಣ್ಣಿಸೋಕೆ ಆಗಲ್ಲ. ಟ್ರಿಪ್ಟೋಫ್ಯಾನ್ ಅನ್ನೋದೊಂದು ಅಮೈನೋ ಆಸಿಡ್ ನಮ್ಮ ದೇಹದಲ್ಲಿ ಸಾರಜನಕದ ಸಮತೋಲನವನ್ನು Read more…