Tuesday, 16 April, 2024

Tag: RamMandir


ಚಿಕ್ಕವರಿದ್ದಾಗ ಬೇಸಿಗೆ ರಜೆಯಲ್ಲಿ ನಮ್ಮ ಅಪ್ಪ-ಅಮ್ಮ, ಎಲ್ಲಾ ಹೆಚ್ಚಿನ ಪೋಷಕರಂತೆಯೇ, ಟೂರು ಪ್ಲಾನ್ ಮಾಡೋರು. ಹೆಚ್ಚಿನ ಬಾರಿ ಈ ಟೂರುಗಳಲ್ಲಿ ದೇವಸ್ಥಾನಗಳಿರುವ ಜಾಗಗಳೇ ಇರುತ್ತಿದ್ದದ್ದು. ಚಿತ್ರದುರ್ಗದ ಕೋಟೆ, ಜೋಗದ ಜಲಪಾತ ಹಾಗೂ ರಾಯಚೂರಿನ ಥರ್ಮಲ್ ಪವರ್ ಪ್ಲಾಂಟ್ ಈ ಮೂರೇ ಟೂರುಗಳಲ್ಲಿ ನಮಗೆ ಬಹುಷಃ ದೇವಸ್ಥಾನ ಅನ್ನೋದು ಎರಡನೇ ಮುಖ್ಯ ಆಕರ್ಷಣೆಯಾಗಿದ್ದದ್ದು. ಆದರೂ ಆ ಟೂರುಗಳಲ್ಲೂ Read more…


ದೇಶದ ಜ್ವಲಂತ ಸಮಸ್ಯೆಗಳಲ್ಲೊಂದಾದ ರಾಮ ಮಂದಿರ ಕೊನೆಗೂ ಅಂತ್ಯ ಕಂಡಿದೆ. ಸರ್ವೋಚ್ಚ ನ್ಯಾಯಾಲಯ ಕೂಡ ಆ ಭೂಮಿ ಹಿಂದೂಗಳಿಗೇ ಸೇರಬೇಕಾದದ್ದು ಎಂದು ಹೇಳಿ, ಕಿರಿಕಿರಿಗೆ ಪರದೆ ಎಳೆದಿದೆ. ರಾಮನಿಗೊಂದು ಸೂರು ಸಿಕ್ಕಿತು ಅಂತಾ ರಾಮನನ್ನು ನಂಬಿದವರು ನಿಟ್ಟುಸಿರು ಬಿಟ್ಟಿದ್ದಾರೆ. ಈ ನ್ಯಾಯಕಾರ್ಯಕ್ಕೆ ಹಲವಾರು ಜನರ ಪರಿಶ್ರಮ, ತ್ಯಾಗ ಮತ್ತು ಬಲಿದಾನವೂ ಸೇರಿದೆ. ಇದರ ಫಲವಾಗಿ ರಾಮನಿಗೊಂದು Read more…