Thursday, 18 April, 2024

Tag: K Shaped recovery


“ಉಪಮಾ ಕಾಳಿದಾಸಸ್ಯ ಭಾರವೇರರ್ಥಗೌರವಂ | ದಂಡಿನಃ ಪದಲಾಲಿತ್ಯಂ ಮಾಘೇ ಸಂತಿ ತ್ರಯೋಗುಣಾಃ” ಎಂಬ ಮಾತು ಭಾರತದ ಸಾಹಿತ್ಯ ಮತ್ತು ಕಾವ್ಯ ಪ್ರತಿಭೆಗಳಲ್ಲಿ ಅತೀ ಮುಖ್ಯವಾದ ನಾಲ್ಕು ಜನರನ್ನು ಅಂದರೆ ಕಾಳಿದಾಸ, ಭಾರವಿ, ದಂಡಿ ಮತ್ತು ಮಾಘ ಇವರನ್ನು ನಮಗೆ ಪರಿಚಯಿಸುತ್ತದೆ. ಸಾಹಿತ್ಯದ ವಿಚಾರಕ್ಕೆ ಬಂದರೆ ಅಕ್ಷರಗಳೊಂದಿಗೆ ಆಟವಾಡುವುದರಲ್ಲಿ ನಮ್ಮ ಕವಿಗಳು, ವಾಗ್ಗೇಯಕಾರರನ್ನು ಮೀರಿಸುವವರು ಜಗತ್ತಿನ ಬೇರೆಕಡೆಯಲ್ಲಿ Read more…