Tuesday, 23 April, 2024

Tag: ಸೌಹಾರ್ದತೆ


ಹೊಸ ವರುಷವೊಂದು ಹೊಸ್ತಿಲಲ್ಲಿದೆ. ನಮ್ಮ ಸಂಪ್ರದಾಯದ ಪ್ರಕಾರ ಇದು ಹೊಸವರ್ಷದ ದಿನವಲ್ಲ ಎಂಬ ಸಿನಿಕತವನ್ನು ಬಿಟ್ಟು, ಯಾರಿಗೆ ಆಚರಿಸಲು ಇಷ್ಟವಿದೆಯೋ ಅವರನ್ನವರಪಾಡಿಗೆ ಬಿಟ್ಟು, ಎಲ್ಲರಿಗೂ ಹೊಸ ವರ್ಷದಲ್ಲಿ ಒಳ್ಳೆಯದಾಗಲಿ ಎಂದು ಹಾರೈಸುತ್ತಾ, ಮುಂದುವರಿಯೋಣ. ಕಳೆದ ವರ್ಷ ಸಾಧಿಸಿದ್ದು ಬಹಳಷ್ಟಿದೆ. ಮುಂದಿನ ವರ್ಷದಲ್ಲೂ ಮಾಡಬೇಕಾದ ಕೆಲಸ ಕಾರ್ಯಗಳೂ, ಜಗತ್ತು ಮತ್ತದರ ಸವಾಲುಗಳೂ ಹತ್ತಾರಿವೆ. ಕಳೆದ ಹತ್ತುವರ್ಷಗಳಿಂದ ಭಾರತ Read more…


ಹದಿನೆಂಟನೇ ಶತಮಾನಕ್ಕೂ ಮೊದಲು ನಮಗೆ ಬದುಕುವ ರೀತಿಯನ್ನು ಕಲಿಯಲು ಶಾಲೆಗಳ ಅಗತ್ಯವೇ ಇರಲಿಲ್ಲ. ಜೀವನವೇ ಪಾಠಶಾಲೆಯಾಗಿತ್ತು. ಜ್ಞಾನಾರ್ಜನೆಗಾಗಿ ಗುರುಕುಲಗಳಿದ್ದವು. ಸಾಮಾನ್ಯಬದುಕನ್ನು ಬಿಟ್ಟು ಹೆಚ್ಚಿನ ಜ್ಞಾನಾಸಕ್ತಿಯಿದ್ದವರು, ವ್ಯಾಕರಣ ಅಥವಾ ಸಾಹಿತ್ಯಾಸಕ್ತರು, ತತ್ವಜ್ಞಾನದ ಹಿಂದೆಬಿದ್ದವರು ಮತ್ತು ಸ್ಥಿತಿವಂತರು ಗುರುಕುಲಗಳನ್ನು ಆಶ್ರಯಿಸುತ್ತಿದ್ದರು.  ಬ್ರಿಟೀಷರಿಗೆ ಭಾರತದ ಈ ಮಜಲನ್ನು ಅರ್ಥೈಸಿಕೊಳ್ಳಲು ಸಾಧ್ಯವೇ ಇರಲಿಲ್ಲ. ಚರ್ಚಿನಿಂದ ಕಲಿತದ್ದು ಮಾತ್ರವೇ ಜ್ಞಾನ ಅಥವಾ ಕಲಿಕೆ Read more…