Saturday, 23 September, 2023

Tag: ಪ್ರಗತಿಪರ


ಪ್ರಚಂಡಮಾರುತ ಬೀಸಿದಾಗ, ಆಗಸದಲಿ ಕಾರ್ಮೋಡ ಕೈಚಾಚಿ, ತಿಮಿರದ ಹಕ್ಕಿ ರೆಕ್ಕೆಚಾಚಿದಾಗ, ದೀಪವನ್ನು ಬೂರ್ಷ್ವಾಗಾಳಿ ಹೊಸಕಿದಾಗ, ರಣಹದ್ದುಗಳು ಕೀರಲಿದಾಗ, ಗೂರುಬ್ಬಸವುದು ಎದೆಹಿಂಡಿದಾಗ,   ದೇಹೀ ಎಂದರೂ ಕೊಡದ ಬ್ರಾಹ್ಮಣನಿಗೆ, ಕೋಶ ತೆರೆಯದ ರಾಜತ್ವ ಕ್ಕೆ ದಲಿತನ ಕೋಪದ ರೂಪತೋರಿಸಿ, ಕಾಮಾಲೆಯ ಧರ್ಮ ನಿರ್ನಾಮಮಾಡಿ, ರಕ್ತದೋಳಿಹರಿದರೂ ಸರಿ ಚೆಗುವಾರನ ಆ ಕನಸನ್ನು ನನಸು ಮಾಡುವೆವು.   ಕವಿತೆ ಅರ್ಥವಾಗಿಲ್ಲಾ ಅಂತಾ Read more…