ದಾಸರು, ಅವರ ಪದಗಳು ಹಾಗೂ ಟೇಪ್ ರೆಕಾರ್ಡರಿನ ತಾಪತ್ರಯಗಳು!

Share postಹಾಡುಗಳನ್ನು ಹಾಡುವುದಕ್ಕೂ, ಹಾಡುಗಳನ್ನು ಅನುಭವಿಸುವುದಕ್ಕೂ ವ್ಯತ್ಯಾಸವಿದೆ. ಈಗ ನೋಡಿ ‘ತೊರೆದು ಜೀವಿಸಬಹುದೇ ಹರಿ ನಿನ್ನ ಚರಣಗಳ’ ಎಂಬ ದಾಸರಪದವನ್ನ ಅದೆಷ್ಟು ಜನ ಹಾಡಿರಲಿಕ್ಕಿಲ್ಲ. ಆದರೆ ಪಂಡಿತ್ ವೆಂಕಟೇಶ್ ಕುಮಾರರು ಅದನ್ನು ಹಾಡುವ ಪರಿ ಕೇಳಿದಾಗ ಗಾಯನವೆಂದರೆ ಇದಲ್ಲವೇ ಎಂದೆನಿಸುವುದು ಸತ್ಯ. ಅವರದನ್ನು ಹಾಡುತ್ತಾ ಅನುಭವಿಸುವಾಗ ಆ ಹಾಡನ್ನು ಪುರಂದರರು ವೆಂಕಟೇಶರಿಗಾಗಿಯೇ ಬರೆದರೇನೋ ಅನ್ನಿಸದವರಿಲ್ಲ. ಹಾಗೆಯೇ Read more…